WhatsApp Group Join Now
ಈ ಕುರಿತು ಈಗಾಗಲೇ ಇಲ್ಲಿ ವರದಿ ಸಿದ್ಧಪಡಿಸಿದ್ದೇವೆ. ಸರ್ಕಾರ ಮತ್ತು ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳಬೇಕು. ಜನಗಣತಿ ವರದಿ ಸಲ್ಲಿಸುವುದು ಉತ್ತಮ. ಯಾವ ಸಮಾಜದ ಅಭಿವೃದ್ಧಿಗೆ ಯಾವ ಚಟುವಟಿಕೆಗಳನ್ನು ಜಾರಿಗೊಳಿಸಬೇಕು, ಯಾವ ಸಮಾಜಕ್ಕೆ ಅನುದಾನ ನೀಡಬೇಕು ಎಂಬ ಮಾಹಿತಿ ಸಿಗುತ್ತದೆ. ಇದು ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಉಪಯುಕ್ತವಾಗಲಿದೆ.
ಕಳೆದ ಚುನಾವಣೆಯ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. ಆದರೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿರುವುದರಿಂದ ಚರ್ಚೆಯಾಗಬೇಕು. ಶೀಘ್ರವೇ ಈ ಬಗ್ಗೆ ಸರಕಾರದ ಗಮನ ಹರಿಸಲಾಗುವುದು. ಜನಗಣತಿಗೆ 200 ಕೋಟಿ ಖರ್ಚು ಮಾಡಲಾಗಿದೆ. ಶೀಘ್ರವೇ ವರದಿ ನೀಡಬೇಕು ಎಂದು ಆಗ್ರಹಿಸಿದರು. ಧನಗರ್ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿರ್ಧಾರ ರಾಜ್ಯ ಸರ್ಕಾರದ ನಿರ್ಧಾರವಾಗಿದೆ. ಅಂತಿಮವಾಗಿ ಇದನ್ನು ಜಾರಿಗೊಳಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
0 ಕಾಮೆಂಟ್ಗಳು